ಜಾಲತಾಣದೊಳಗೂ ಇದೆ ಬಲೆ ಹಣಿಯುವ ಜಾಲ.

ಕಳೆದ ವಾರ ಕೇಂದ್ರದ ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ಶ್ರೀ ರವಿಶಂಕರ ಪ್ರಸಾದ್ ರವರು ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳು ಅನಪೇಕ್ಷಿತ ಮಾರ್ಗಗಳ ಮೂಲಕ ದೇಶದ ಚುನಾವಣಾ ಪ್ರಕ್ರಿಯೆಯನ್ನು ಹಾದಿ ತಪ್ಪಿಸಲು ಪ್ರಯತ್ನಿಸದಂತೆ ಎಚ್ಚರಿಕೆ ಕೊಟ್ಟದ್ದು ಗೊತ್ತಿರಬಹುದು. ಫೇಸ್‌ಬುಕ್  ಡೇಟಾ ಕಳವು ಆರೋಪಿತ  ಕೇಂಬ್ರಿಡ್ಜ್ ಅನಾಲಿಟಿಕಾ ಎಂಬ ವಿದೇಶೀ ಕಂಪನೀ ಯೊಂದಿಗೆ ಕಾಂಗ್ರೆಸ್ ಪಕ್ಷವು ಸಂಪರ್ಕ ಹೊಂದಿದೆಯೆಂದು ಪ್ರಸಾದ್ ಆರೋಪಿಸಿದ್ದಾರೆ ಮತ್ತು 2019 ರ ಚುನಾವಣೆ ಯಲ್ಲಿ ಈ ಕಂಪನೀಯನ್ನು ಉಪಯೋಗಿಸಲು ಹೊರಟಿರಬಹುದೇ ಎಂಬ ಸಂಶಯ… Continue reading ಜಾಲತಾಣದೊಳಗೂ ಇದೆ ಬಲೆ ಹಣಿಯುವ ಜಾಲ.

#GiveUpAMeal: The Most Effective Social Media Campaign for Social Cause

When the matter of cows dying in villages around the Male Mahadeshwara Hills due to lack of fodder by fencing the Hill and drought, reached seer of Sri Ramachandrapura Mutt, Sri RaghaveshwaraBharati Swamiji who has devoted his life for the cause of saving indigenous cows, he immediately sprang into action. A huge campaign called “Namma… Continue reading #GiveUpAMeal: The Most Effective Social Media Campaign for Social Cause

ಸಾವಿಗೆ ಸೇಡು ಹೊಡೆದ ಧೀರರಿಗೆ ನಮ್ಮ ನಮನ!

“ಸಾವು ನನ್ನನ್ನ ನನ್ನ ರಕ್ತದ ಸಾಕ್ಷಿ ಮಾಡುವ ಮೊದಲೇ ಬಂದರೆ, ನಾನು ಸಾವನ್ನೇ ಕೊಲ್ಲುತ್ತೇನೆ” ಇವು ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ಅವರಾಡಿದ ಶಬ್ದಗಳು! ೧೯೯೯ ಕಾರ್ಗಿಲ್ ಯುದ್ಧದ ಸಮಯದಲ್ಲಿ, ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ ತನ್ನ ಸೈನ್ಯವನ್ನ ಜುಬೇರ್ ಹಿಲ್ ವಾಪಾಸ್ ಪಡೆಯಲು ಮುಂದಾಳತ್ವ ವಹಿಸಿದ್ದರು! ಆ ಸಮಯದಲ್ಲಿ ಪಾಕಿಸ್ತಾನವು ದಾಳಿಯನ್ನು ಮುಂದುವರಿಸಿ ಪಾಂಡೆ ಅವರ ಸೈನಿಕರ ಮೇಲೆ ಗುಂಡುಗಳ ಸುರಿಮಳೆ ಕರೆದಿತ್ತು! ತನ್ನ ಧೈರ್ಯವನ್ನು ತೋರಿಸಿದ ಕ್ಯಾಪ್ಟನ್ ಪಾಂಡೆ ತಾನೇ ತನ್ನ ಸೈನಿಕರಿಗಿಂತ ಮುಂದೆ… Continue reading ಸಾವಿಗೆ ಸೇಡು ಹೊಡೆದ ಧೀರರಿಗೆ ನಮ್ಮ ನಮನ!